ಸಾಹಿತ್ಯಲೋಕದಲ್ಲಿ ಒಂದು ಕೃತಿ ಸಂಚಲನ ಮೂಡಿಸುವುದು ಇತ್ತೀಚಿನ
ವರ್ಷಗಳಲ್ಲಿ ತೀರಾ ಅಪರೂಪವೇ ಎನ್ನಬಹುದು. ಅಂಥದರಲ್ಲಿ ಡಾ.
ಮಲ್ಲಿನಾಥ.
ಎಸ್ ತಳವಾರ ಅವರು ಬರೆದ “ಗಾಲಿಬ್ ಸ್ಮೃತಿ” ಎನ್ನುವ
ಅಪರೂಪದ ಕೃತಿ ಒಂದು ಮಟ್ಟಿಗೆ ಆ ಸಂಚಲನ ಮೂಡಿಸುತ್ತಿದೆ. ರಾಜ್ಯದ ಮೂಲೆ ಮೂಲೆಯಿಂದ ಆ ಕೃತಿಗಾಗಿ
ಬೇಡಿಕೆ ಬರುತ್ತಿವೆ. ಅದನ್ನು ಪಡೆದು ಓದಿದವರು ತಮ್ಮ ಮುಕ್ತ ಅಭಿಪ್ರಾಯಗಳನ್ನು ಲೇಖನದ ಮೂಲಕ
ಬರೆದು ಕಳುಹಿಸಿದ್ದಾರೆ. ಆ ಲೇಖನಗಳು ಈಗ ಇಲ್ಲಿ ಓದಲು ಲಭ್ಯ.ಕೃತಿ: ಗಾಲಿಬ್ ಸ್ಮೃತಿ
ಲೇಖಕರು: ಡಾ.ಮಲ್ಲಿನಾಥ. ಎಸ್. ತಳವಾರ
ಪ್ರಕಾಶಕರು: ಚಿರುಶ್ರೀ ಪ್ರಕಾಶನ, ಗದಗ
ಪ್ರಭಾವತಿ ಎಸ್ ದೇಸಾಯಿ ಕಂಡಂತೆ ಗಾಲಿಬ್ ಸ್ಮೃತಿ
ಗಾಲಿಬ್ ಸ್ಮೃತಿ ಎಂಬ “ಬೇ ದಾಗ್ ಚಾಂದ್ - ಇಮಾಮ್ ಗೋಡೆಕರ್
"ಗಾಲಿಬ್ ಸ್ಮೃತಿ" ಎಂಬ ಸುರೆಯ ಗುಂಗಲ್ಲಿ- ಅರುಣಾ ನರೇಂದ್ರ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ